Preloader

ಸ್ಥಾಪನೆ : 26-03-2023

ವಿಶ್ವಕರ್ಮ ಕಲಾ ಪರಿಷತ್‌ (ರಿ.), ಮಂಗಳೂರು

ಪರಂಪರೆ ಹಾಗೂ ಸಂಸ್ಕೃತಿಯ ಸಂಪನ್ನತೆಯಿಂದ ರಾಷ್ಟ್ರಾಭ್ಯುದಯಕ್ಕಾಗಿ ಸಂಘಟನೆ

ಸ್ಥಾಪನೆ : 26-03-2023

Vishwakarma Kala Parishath (R.)

ಪರಂಪರೆ ಹಾಗೂ ಸಂಸ್ಕೃತಿಯ ಸಂಪನ್ನತೆಯಿಂದ ರಾಷ್ಟ್ರಾಭ್ಯುದಯಕ್ಕಾಗಿ ಸಂಘಟನೆ

ಸ್ಥಾಪನೆ : 26-03-2023

“ಸಮರ್ಪಣಂ” ಕಲೋತ್ಸವ

ಪರಂಪರೆ ಹಾಗೂ ಸಂಸ್ಕೃತಿಯ ಸಂಪನ್ನತೆಯಿಂದ ರಾಷ್ಟ್ರಾಭ್ಯುದಯಕ್ಕಾಗಿ ಸಂಘಟನೆ

ವಿಶ್ವಕರ್ಮ ಕಲಾ ಪರಿಷತ್‌

ಪರಿಚಯ

ಪರಂಪರೆ ಹಾಗೂ ಸಂಸ್ಕೃತಿಯ ಸಂಪನ್ನತೆಯಿಂದ ರಾಷ್ಟ್ರಾಭ್ಯುದಯಕ್ಕಾಗಿ ಸಂಘಟನೆ

ಪ್ರತಿಭೆಯನ್ನು ಸದ್ವಿನಿಯೋಗ ಪಡಿಸಿಕೊಂಡು, ಸಂಘಟಿತರಾಗಿ, ಮಾಹಿತಿ, ಜ್ಞಾನ, ಕೌಶಲ್ಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು, ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಉತ್ತಮ ಬದುಕು ಹಾಗೂ ಸಮಾಜವನ್ನು ಕಟ್ಟುವ ಧ್ಯೇಯದೊಂದಿಗೆ ವಿಶ್ವಬ್ರಾಹ್ಮಣ ಸಮಾಜದ ಎಲ್ಲಾ ಪ್ರಕಾರದ ಕಲಾವಿದರನ್ನೊಳಗೊಂಡ ನೂತನ ಸಂಘಟನೆಯನ್ನು ಜಗಜ್ಜನನಿ ಶ್ರೀ ಕಾಳಿಕಾಂಬೆಯ ದಿವ್ಯ ಸನ್ನಿಧಿಯಲ್ಲಿ ಪರಮಪೂಜ್ಯ ಶ್ರೀಮದ್ ಜಗದ್ಗುರು ಆನೆಗುಂದಿ ಸರಸ್ವತೀ ಪೀಠಾಧೀಶ್ವರರಾದ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಅನುಗ್ರಹದೊಂದಿಗೆ ‘ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು’ ಎಂಬ ಅಭಿಧಾನದ ಈ ಸಂಘಟನೆಯನ್ನು ೨೬-೦೩-೨೦೨೩ರಂದು ಪ್ರಾರಂಭಿಸಲಾಯಿತು.. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮಾತ್ರವಲ್ಲದೆ ಇತರ ರಾಜ್ಯಗಳಿಂದಲೂ ವಿಶ್ವಬ್ರಾಹ್ಮಣ ಕಲಾವಿದರು ಈ ಸಂಘಟನೆಯ ಸದಸ್ಯರಾಗಿದ್ದಾರೆ

Mission

ವಿಶ್ವಕರ್ಮ ಕಲಾ ಪರಿಷತ್‌ ನ ಧ್ಯೇಯೋದ್ದೇಶಗಳು

ಭಾರತದ ಪರಂಪರಾನುಗತ ಕಲೆ ಮತ್ತು ಸಂಸ್ಕೃತಿಗೆ ಮಹತ್ತರ ಕೊಡುಗೆಯನ್ನಿತ್ತಿರುವ ವಿಶ್ವಬ್ರಾಹ್ಮಣ ಸಮುದಾಯದ ಕಲೆ ಹಾಗೂ ಪರಂಪರೆಯ ಬೇರುಗಳನ್ನು ಸಂಘಟನೆಯ ಮೂಲಕ ಸದೃಢಗೊಳಿಸಿ, ರಾಷ್ಟ್ರದ ಅಭ್ಯುದಯಕ್ಕೆ ಪ್ರಯತ್ನಶೀಲರಾಗುವುದು

ವಿಶ್ವಬ್ರಾಹ್ಮಣ ಸಮುದಾಯದ ಪಂಚಶಿಲ್ಪಗಳು ಅವುಗಳಿಗೆ ಆಧಾರವಾಗಿರುವ ಚಿತ್ರಕಲೆ, ವೇದ, ಪುರಾಣ, ಶಾಸ್ತ್ರಗಳು, ಸಂಗೀತ, ಆಧುನಿಕ ತಂತ್ರಜ್ಞಾನ ಹಾಗೂ ಮಾರುಕಟ್ಟೆ ನಿರ್ವಹಣೆಈ ಎಲ್ಲಾ ವೈವಿಧ್ಯಮಯ ಕ್ಷೇತ್ರಗಳ ಪ್ರತಿಭೆಗಳು ಹಾಗೂ ಸಂಪನ್ಮೂಲವ್ಯಕ್ತಿಗಳನ್ನು ಒಂದೇ ಸೂರಿನಡಿಯಲ್ಲಿ ಬೆಸೆದು, ಪರಸ್ಪರ ಜ್ಞಾನ ಹಾಗೂ ಕೌಶಲ್ಯಗಳ ಪರಸ್ಪರ ವಿನಿಮಯದ ಮೂಲಕ ಸಮಾಜದ ಹಾಗೂ ತನ್ಮೂಲಕ ರಾಷ್ಟ್ರದ ಸಮಗ್ರ ಅಭ್ಯುದಯವನ್ನು ಸಾಧಿಸುವುದು.

ಸಂಘಟಿತರಾಗಿ ಸರಕಾರದ ಸವಲತ್ತುಗಳನ್ನು ಪಡೆಯಲು, ಸಮಾಜದ ಪ್ರತಿಯೋರ್ವ ಕಲಾವಿದನಿಗೂ, ಶಿಲ್ಪಿಯ ಕುಶಲಕರ್ಮಿಗೂ ಸರಕಾರದ ಸೌಲಭ್ಯ ದೊರೆಯುವಂತಾಗಲು ಪ್ರಯತ್ನಶೀಲರಾಗುವುದು.

Activities

ಚಟುವಟಿಕೆಗಳು

ವಿಶ್ವಕರ್ಮ ಕಲಾ ಪರಿಷತ್‌ ಕೈಗೊಂಡ ಚಟುವಟಿಕೆಗಳು

ಕಲೋತ್ಸವ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಲಾವಿದರ ವೈವಿಧ್ಯಮಯ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವು ಅಮೋಘವಾಗಿತ್ತು

ಆರ್ಟಿಸನ್‌ ಕಾರ್ಡ್‌ ಹಾಗೂ ಪಿ. ಎಂ. ವಿಶ್ವಕರ್ಮ ಯೋಜನೆಗಳ

ಸಮಾಜದ ಕಲಾವಿದರಿಗೆ ಹಾಗೂ ಕುಶಲಕರ್ಮಿಗಳಿಗೆ ಸರ್ಕಾರದ ಸವಲತ್ತು ಒದಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ಕರಕುಶಲ ಅಭಿವೃದ್ಧಿ ಇಲಾಖೆಯ

ಹಿರಿಯ ಕಲಾವಿದರಿಗೆ ಹಾಗೂ ಕಲಾಪೋಷಕರಿಗೆ ಗೌರವಾಭಿನಂದನೆ

ʼಸಮರ್ಪಣಂ ಕಲೋತ್ಸವʼದ ಸಂದರ್ಭದಲ್ಲಿ ಕಲಾವಿದರ ಮತ್ತು ಕುಶಲ ಕರ್ಮಿಗಳ ಮೇಲೆ ಅಪಾರ ಅಭಿಮಾನ

Samarpanam

ಸಮರ್ಪಣಂ

ಉದ್ಘಾಟನೆ

“ಸಮರ್ಪಣಂ” ವಿಶ್ವಕರ್ಮ ಕಲೋತ್ಸವ ಇದರ ಉದ್ಘಾಟನಾ ಸಮಾರಂಭವು ನಗರದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ದಿನಾಂಕ 26-03-2023 ಭಾನುವಾರದಂದು ಅದ್ದೂರಿಯಾಗಿ ನಡೆಯಿತು

“ಚಿತ್ರಕಲಾ ಕುಂಚ” (Live speed art)

ವೇದಿಕೆಯಲ್ಲಿ ಒಂದೇ ಹಾಡಿಗೆ ಎಂಟು ಮಂದಿ ಕಲಾವಿದರು ನೀಡಿದ “ಚಿತ್ರಕಲಾ ಕುಂಚ” (Live speed art) ಕಾರ್ಯಕ್ರಮವು ಕಿಕ್ಕಿರಿದ ಜನಮನದ ಮೆಚ್ಚುಗೆಗೆ ಪಾತ್ರವಾಯಿತು

ಕಲಾವಿದರ ವೈವಿಧ್ಯಮಯ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಲಾವಿದರ ವೈವಿಧ್ಯಮಯ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವು ಅಮೋಘವಾಗಿತ್ತು. ಪ್ರತಿಯೊಂದು ಕಲಾಕೃತಿಯಲ್ಲೂ ಕಲಾಕಾರರ ಕೈಚಳಕ ವಿಶೇಷವಾಗಿ ಎದ್ದು ಕಾಣುತ್ತಿತ್ತು.

Other Activities

ಇತರೆ ಚಟುವಟಿಕೆಗಳು

ವಿಶ್ವಂ ಸ್ಕೂಲ್‌ ಆಫ್‌ ಆರ್ಟ್‌

ವೈವಿಧ್ಯಮಯ ಕಲೆಗಳನ್ನು ಒಂದೇ ಸೂರಿನಡಿಯಲ್ಲಿ ಸುಲಭವಾಗಿ ಕಲಿಯುವಂತಹ ಸೌಲಭ್ಯವನ್ನು ಒದಗಿಸುತ್ತಿದೆ. ಚಿತ್ರ ಕಲೆಯಿಂದ ಹಿಡಿದು ಶಿಲ್ಪಕಲೆಯವರೆಗೆ ವೈವಿಧ್ಯಮಯ ಕಲಾ ಪ್ರಕಾರಗಳನ್ನು ನುರಿತ ಕಲಾ ಶಿಕ್ಷಕರಿಂದ ಕಲಿಯುವ ಅವಕಾಶವನ್ನು ಒದಗಿಸುತ್ತಿದೆ.

ಅಶಕ್ತ ಕಲಾವಿದರ/ ಕುಶಲಕರ್ಮಿಗಳ ಪ್ರತಿಭಾವಂತ ಮಕ್ಕಳಿಗೆ ನೆರವಿನ ಹಸ್ತ

ತಂದೆಯನ್ನು ಕಳೆದುಕೊಂಡಿರುವ ಪ್ರತಿಭಾವಂತ ಗಾಯಕ ವಿದ್ಯಾರ್ಥಿಯ ಶಿಕ್ಷಣಕ್ಕೆ ನೆರವನ್ನು ನೀಡಲು, ಹಾಗೂ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿರುವ ಕುಶಲ ಕರ್ಮಿಯೋರ್ವರ ಪುತ್ರನ ಶಿಕ್ಷಣಕ್ಕಾಗಿ ತಲಾ ರೂ. 10,000/- ಮೊತ್ತವನ್ನು ನೀಡಲಾಗಿದೆ

ವಿಶ್ವಕರ್ಮ ಕಲಾ ಶಿಬಿರ

ವಿಶ್ವಬ್ರಾಹ್ಮಣ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜನ್ಮತಃ ಕಲಾವಿದರೂ, ಪ್ರತಿಭಾವಂತರಾದರೂ ಕಲಾ ಮಾಧ್ಯಮವನ್ನು ಸದ್ವಿನಿಯೋಗ ಪಡಿಸಿಕೊಂಡು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಸಾಧಕರಾಗಿ ಬೆಳೆಯಲು ಪ್ರೇರಣೆ

WHY Vishwam School of Arts

ವಿಶ್ವಂ ಸ್ಕೂಲ್‌ ಆಫ್‌ ಆರ್ಟ್‌

ವಿಶ್ವಕರ್ಮ  ಕಲಾ ಪರಿಷತ್ ಪ್ರಾರಂಭಿಸಿರುವ “ವಿಶ್ವಂ ಸ್ಕೂಲ್ ಆಫ್ ಆರ್ಟ್” ವೈವಿಧ್ಯಮಯ ಕಲೆಗಳನ್ನು ಒಂದೇ ಸೂರಿನಡಿಯಲ್ಲಿ ಸುಲಭವಾಗಿ ಕಲಿಯುವಂತಹ ಸೌಲಭ್ಯವನ್ನು ಒದಗಿಸುತ್ತಿದೆ

Years of experience
0 +
Teachers
0 +
Students
0 +
CUSTOMER REVIEW
0 k

TESTIMONIALS

What people say about us

"Working with [NGO Name] has been a truly inspiring experience. Their dedication to uplifting communities and creating sustainable change is unmatched. Through their programs, I’ve seen lives transformed and hope restored"

Eleanor Pena Volunteer Coordinator

"Working with [NGO Name] has been a truly inspiring experience. Their dedication to uplifting communities and creating sustainable change is unmatched. Through their programs, I’ve seen lives transformed and hope restored"

Michael Carter Program Manager

"Working with [NGO Name] has been a truly inspiring experience. Their dedication to uplifting communities and creating sustainable change is unmatched. Through their programs, I’ve seen lives transformed and hope restored"

Sophi Martinez Communications Director

GALLERY

Our image gallery